![]() |
ಕೃಷಿ ಇಲಾಖೆ |
ಕೃಷಿ ಇಲಾಖೆಯ ಪರಿಚಯ ಮತ್ತು ರಚನೆ :
ಸುಸ್ಥಿರ ಆಹಾರ ಉತ್ಪಾದನೆ ಹಾಗೂ ರೈತರ ಸಾಮಾಜಿಕ ಮತ್ತು ಆರ್ಥಿಕ ಮಟ್ಟವನ್ನು ಸುಧಾರಿಸುವ ಗುರಿಯೊಂದಿಗೆ 1913 ರಲ್ಲಿ ಕೃಷಿ ಇಲಾಖೆಯು ಆರಂಭವಾಯಿತು. ಕೃಷಿ ವಿಶ್ವ ವಿದ್ಯಾನಿಲಯಗಳು ಹೊರತಂದ ನೂತನ ಕೃಷಿ ತಾಂತ್ರಿಕತೆಗಳನ್ನು ವಿಸ್ತರಣಾ ಚಟುವಟಿಕೆಗಳಿಂದ ರೈತರಿಗೆ ತಲುಪಿಸುವುದು ಇಲಾಖೆಯ ಮುಖ್ಯ ಉದ್ದೇಶ. ಇಲಾಖೆಯ ತಳ ಹಂತದ ವಿಸ್ತರಣಾಧಿಕಾರಿಗಳಾದ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿಗಳು ಹಾಗೂ ಕೃಷಿ ಅಧಿಕಾರಿಗಳು ಹೆಚ್ಚಿನ ರೈತರು ನೂತನ ಕೃಷಿ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಲು ಕ್ರಮ ವಹಿಸುತ್ತಿರುತ್ತಾರೆ.
ತುಮಕೂರು ಜಿಲ್ಲೆಯನ್ನು 3 ಕೃಷಿ ವಲಯಗಳನ್ನಾಗಿ ವಿಂಗಡಿಸಲಾಗಿದೆ.
1. ವಲಯ-4: ಮಧ್ಯಮ ಒಳವಲಯ:- ಒಳಪಡುವ ತಾಲ್ಲೂಕುಗಳು, ಚಿ.ನಾ.ಹಳ್ಳಿ, ತಿಪಟೂರು, ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ.
2. ವಲಯ-5: ಪೂರ್ಣ ಒಣವಲಯ:- ಒಳಪಡುವ ತಾಲ್ಲೂಕುಗಳು, ಗುಬ್ಬಿ, ತುಮಕೂರು.
3. ವಲಯ-6 ದಕ್ಷಿಣ ಒಣವಲಯ ತಾಲ್ಲೂಕುಗಳು, ಕುಣಿಗಲ್, ತುರುವೇಕೆರೆ.
ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ: 799 ಮಿ.ಮೀ. ಇದ್ದು ಈಶಾನ್ಯ ಮುಂಗಾರು, ಜೂನ್ ಮೊದಲನೆ ವಾರದಿಂದ ಆರಂಭಗೊಂಡು ಸೆಪ್ಟೆಂಬರ್ ನಲ್ಲಿ ಹೆಚ್ಚಿನ ಮಳೆ ನಿರೀಕ್ಷಿಸಲಾಗುತ್ತದೆ.
ಮುಂಗಾರು ಹಂಗಾಮು ಜಿಲ್ಲೆಯಲ್ಲಿ ಪ್ರಮುಖವಾಗಿದ್ದು, ರಾಗಿ ಮತ್ತು ನೆಲಗಡಲೆ ಜಿಲ್ಲೆಯ ಮುಖ್ಯ ಬೆಳೆಗಳಾಗಿರುತ್ತದೆ. ತದನಂತರ ಭತ್ತ, ಮುಸುಕಿನ ಜೋಳ, ತೊಗರಿ ಬೆಳೆಗಳು ಹೆಚ್ಚಿನ ಪ್ರದೇಶದಲ್ಲಿ ಆವರಿಸುತ್ತವೆ.
ಆಡಳಿತ ವ್ಯವಸ್ಥೆ:
ಉದ್ದೇಶಗಳು:
* ಕೃಷಿ ಬೆಳೆಗಳ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಿ ರೈತಾಪಿ ವರ್ಗಕ್ಕೆ ಹೆಚ್ಚಿನ ಆದಾಯ ಮತ್ತು ಆಹಾರ ಭದ್ರತೆ ಒದಗಿಸುವುದು.
ಕೃಷಿ ಇ ಲಾಖೆಯಮುಖ್ಯ ಉದ್ದೇಶಗಳು :
1. ಕೃಷಿ ವಿಶ್ವವಿದ್ಯಾನಿಲಯಗಳಿಂದ ರೈತಾಪಿ ವರ್ಗಕ್ಕೆ ತಾಂತ್ರಿಕತೆಗಳ ವರ್ಗಾವಣೆ
2. ಕೃಷಿ ಪರಿಕರಗಳ ಸರಬರಾಜು ಮತ್ತು ವಿತರಣೆ.
3. ಕೃಷಿ ಪರಿಕರಗಳ ಗುಣ ನಿಯಂತ್ರಣ.
4. ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನ.
1. ಮಣ್ಣು ಆರೋಗ್ಯ ಅಭಿಯಾನ : ಮಳೆಯಾಶ್ರಿತ ಪ್ರದೇಶದಲ್ಲಿ 10.00 ಗ್ರಿಡ್ ನಲ್ಲಿ ಹಾಗೂ ನೀರಾವರಿ ಪ್ರದೇಶದಲ್ಲಿ 2.50 ಹೆ. ಗ್ರಿಡ್ ನಲ್ಲಿ ರೈತರ ಜಮೀನುಗಳಿಂದ ಮಣ್ಣು ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಣೆಗೊಳಪಡಿಸಿ ಜಮೀನಿನ ಫಲವತ್ತತೆ ಆಧರಿಸಿದ ಮಣ್ಣು ಆರೋಗ್ಯ ಚೀಟಿಗಳ ವಿತರಣೆ ಹಾಗೂ ಪೋಷಕಾಂಶಗಳ ಶಿಫಾರಸ್ಸು.
2. ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆ :2016-17ನೇ ಸಾಲಿನ ಮುಂಗಾರು ಹಂಗಾಮಿನಿಂದ ಅನುಷ್ಟಾನ, ಮುಂಗಾರು ಹಂಗಾಮಿಗೆ 2% ಹಾಗೂ ಹಿಂಗಾರು ಹಂಗಾಮಿನ ಬೆಳೆಗಳಿಗೆ ಏಕರೂಪದ ವಿಮಾಕಂತು ಇದ್ದು ಬೆಳೆಗೆ ಸಂಪೂರ್ಣ ರಕ್ಷ ಯೋಜನೆಯಡಿ ಒದಗಿಸಲಾಗುತ್ತದೆ. ಯೋಜನೆಯಡಿ ಫಲವತ್ತತೆ ನಷ್ಟ ಆದರೆ ಬಿತ್ತುವುದಕ್ಕೆ ಸಾಧ್ಯವಾಗದೆ ಇದ್ದಲ್ಲಿ ಹಾಗೂ ಕೊಯ್ಲೊತ್ತರ ನಷ್ಟವಾದ ಪರಿಹಾರ ದೊರೆಯಲಿದ್ದು, ಸ್ಥಳೀಯ ದುರಂತಗಳಿಗೂ ನಷ್ಟ ಪರಿಹಾರ ಸಿಗಲಿದೆ.
3. ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ: ಜಲಾನಯನ ವ್ಯಾಪ್ತಿಯ ಪ್ರದೇಶದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣಾ ಘಟಕಗಳ ರಚನೆ , ತೋಟಗಾರಿಕೆ ಹಾಗೂ ಅರಣ್ಯ ಪ್ರದೇಶದ ಅಭಿವೃದ್ದಿ, ಪಶು ಸಂಗೋಪನೆ ಚಟುವಟಿಕೆಗಳ ಹಾಗೂ ಅರಣ್ಯ ಪ್ರದೇಶದ ಅಭಿವೃದ್ದಿ, ಪಶು ಸಂಗೋಪನೆ ಚಟುವಟಿಕೆಗಳ ಹಾಗೂ ಭೂ ರಹಿತರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಉತ್ಪಾದನೆ ಆಧಾರಿತ ಚಟುವಟಿಕೆ ಹಾಗೂ ಕಿರು ಉದ್ದಿಮೆಗಳಿಗೆ ಪ್ರೋತ್ಸಾಹ, ಅದೇ ರೀತಿಯಾಗಿ ನೀರಿನ ಮಿತ ಹಾಗೂ ಸದ್ಬಳಕೆಗಾಗಿ ರೈತರಿಗೆ ಸಹಾಯಧನ ಹನಿ ಮತ್ತು ತುಂತುರು ನೀರಾವರಿ ಘಟಕಗಳ ಪೂರೈಕೆ.
4. ಸಾವಯವ ಕೃಷಿ : ಕೃಷಿಯಲ್ಲಿ ರಾಸಾಯನಿಕಗಳ ಬಳಕೆಗೆ ಪರ್ಯಾಯವಾಗಿ ಸಾವಯವ ಪರಿಕರಗಳ ಬಳಕೆಯನ್ನು ಪ್ರೋತ್ಸಾಹಿಸಿ ಸಾವಯವ ಕೃಷಿಯನ್ನು ಉತ್ತೇಜಿಸಲು ಆಯ್ಕೆಯಾದ ಪ್ರದೇಶ ಹಾಗೂ ಕ್ಲಸ್ಟರ್ ಗಳಲ್ಲಿ ಸಾವಯವ ಭಾಗ ಪರಂಪರಾಗತ ಕೃಷಿ ವಿಕಾಸ ಯೋಜನೆಯ ಕಾರ್ಯಕ್ರಮಗಳ ಅನುಷ್ಟಾನ. ಸಾವಯವ ಉತ್ಪನ್ನಗಳ ಸುವ್ಯವಸ್ಥಿತ ಮಾರುಕಟ್ಟೆಗಾಗಿ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ರಚನೆ.
5. ಭೂ ಸಮೃದ್ದಿ ಯೋಜನೆ : ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ, ರೇಷ್ಮೆ, ಸಾಮಾಜಿಕಅರಣ್ಯ ಮತ್ತು ಎನ್.ಆರ್.ಎಲ್.ಎ. ಮುಂತಾದ ಇಲಾಖೆಗಳ ನವೀನ ಹಾಗೂ ಚಾಲ್ತಿ ಕಾರ್ಯಕ್ರಮಗಳನ್ನು ಆಯ್ಕೆ ಪ್ರದೇಶದಲ್ಲಿ ಅನುಷ್ಟಾನಗೊಳಿಸುವುದು.
6. ಕೃಷಿ ಯಾಂತ್ರೀಕರಣ & ಸಂಸ್ಕರಣ ಕಾರ್ಯಕ್ರಮೆ: ಸಾಮಾನ್ಯ ವರ್ಗದ ರೈತರಿಗೆ ಶೇ.50ರ ಸಹಾಯಧನದಲ್ಲಿ ಹಾಗೂ ಪರಿಶಿಷ್ಟ ಜಾತಿ & ಪಂಗಡದ ರೈತರಿಗೆ ಶೇ.90ರ ಸಹಾಯಧನದಲ್ಲಿ ವಿವಿಧ ಕೃಷಿ ಯಂತ್ರೋಪಕರಣಗಳು ಕೃಷಿ ಸಂಸ್ಕರಣಾ ಘಟಕಗಳು ಹಾಗೂ ಟಾರ್ಪಾಲಿನ್ ಗಳ ಪೂರೈಕೆ.
7. ಭೂಚೇತನ: ಮಳೆಯಾಶ್ರಿತ ಭತ್ತದಲ್ಲಿ ಸಮಗ್ರ ಕೃಷಿ ಪದ್ದತಿಗಳ ಅಳವಡಿಕೆ ಹಾಗೂ ಪೋಷಕಾಂಶಗಳ ನಿರ್ವಹಣೆಯ ಮೂಲಕ ಭತ್ತದಲ್ಲಿ ಉತ್ಪಾದನೆಯನ್ನು ಶೇ.20ರಷ್ಟು ಹೆಚ್ಚಿಸುವುದು. ಯೋಜನೆಯಡಿ ರೈತರಿಂದ ರೈತರಿಗೆ ತಾಂತ್ರಿಕ ವರ್ಗಾವಣೆ, ಕ್ಷೇತ್ರ ಪಾಠಶಾಲೆಗಳ ಆಯೋಜನೆ ಹಾಗೂ ಸಹಾಯ ಧನದಲ್ಲಿ ಮಣ್ಣು ಸುಧಾರಕಗಳ ಪೂರೈಕೆ.
8. ಕೃಷಿ ಯಂತ್ರಧಾರೆ ಕೇಂದ್ರಗಳ ಸ್ಥಾಪನೆ: ಹೋಬಳಿ ಮಟ್ಟದಲ್ಲಿ ರೈತರಿಗೆ ಸಕಾಲಕ್ಕೆ ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಪೂರೈಕೆ ಮಾಡಲು ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳ ಸ್ಥಾಪನೆ ಹಾಗೂ ಕಾರ್ಯ ನಿರ್ವಹಣೆ.
9. ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾ ನ ಕಾರ್ಯಕ್ರಮ: ಅಕ್ಕಿ ಹಾಗೂ ದ್ವಿದಳ ಧಾನ್ಯ ಬೆಳೆಗಳಲ್ಲಿ ಕ್ಷೇತ್ರ, ಉತ್ಪಾದನೆ, ಉತ್ಪಾದಕತೆ ಹೆಚ್ಚಿಸಲು ಪ್ರಾತ್ಯಕ್ಷಿಕೆಗಳ ಆಯೋಜನೆ, ಕೃಷಿ ಪರಿಕರ ಹಾಗೂ ಉತ್ಪಾದಕತೆ ಹೆಚ್ಚಿಸಲು ಪ್ರಾತ್ಯಕ್ಷಿಕೆಗಳ ಆಯೋಜನೆ, ಕೃಷಿ ಪರಿಕರ ಹಾಗೂ ಉಪಕರಣಗಳು ಹಾಗೂ ನೀರಾವರಿ ಸಾಧನಗಳನ್ನು ಸಹಾಯಧನದಲ್ಲಿ ಪೂರೈಕೆ ಮಾಡಲಾಗುವುದು.
10. ಮಣ್ಣಿನ ಸತ್ವ ಹೆಚ್ಚಿಸುವಿಕೆ ಕಾರ್ಯಕ್ರಮ: ಮಣ್ಣು ಸುಧಾರಕಗಳಾದ ಜಿಪ್ಸ್ಂ, ಸುಣ್ಣ, ಜಿಂಕ್, ಬೋರಾಕ್ಸ್, ನೀರಿನಲ್ಲಿ ಕರಗುವ ಕಾಂಪ್ಲೆಕ್ಸ್ ಗೊಬ್ಬರ, ಹಸಿರೆಲೆ ಬೀಜ, ಜೈವಿಕ / ಸಾವಯವ ಗೊಬ್ಬರಗಳನ್ನು ಸಾನ್ಯ ವರ್ಗದವರಿಗೆ ಶೇ.50ರ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ಶೇ.75 ರಿಯಾಯಿತಿ ಸಹಾಯಧನದಲ್ಲಿ ಪೂರೈಸಲಾಗುತ್ತಿದೆ.
11. ಕೃಷಿ ಪ್ರಶಸ್ತಿ ಹಾಗೂ ಕೃಷಿ ಪಂಡಿತ ಪ್ರಶಸ್ತಿ: ಭತ್ತದ ಬೆಳೆಯಲ್ಲಿ ಅತಿ ಹೆಚ್ಚಿನ ಇಳುವರಿ ಪಡೆದ ಹಾಗೂ ಕೃಷಿ ಜಮೀನನ್ನು ಮಾದರಿ ಕ್ಷೇತ್ರವಾಗಿ ಪರಿವರ್ತಿಸಿದ ರೈತರನ್ನು ಪ್ರೋತ್ಸಾಹಿಸಲು ಕೃಷಿ ಪ್ರಶಸ್ತಿ ಹಾಗೂ ಕೃಷಿ ಪಂಡಿತ ಪ್ರಶಸ್ತಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ.
12. ಸಸ್ಯ ಸಂರಕ್ಷಣಾ ಕಾರ್ಯಕ್ರಮ : ಶೇ. 50ರ ಸಹಾಯಧನದಲ್ಲಿ ಸಸ್ಯಸಂರಕ್ಷಣಾ ಔಷಧಿಗಳು ಹಾಗೂ ಉಪಕರಣಗಳನ್ನು ಒದಗಿಸಲಾಗುತ್ತಿದೆ. ರಸಾಯನಿಕ ಪೀಡೆ ನಾಶಕಗಳನ್ನು ಕಡಿತಗೊಳಿಸಿ ಜೈವಿಕ ಪೀಡೆ ನಾಶಕಗಳನ್ನು ಉತ್ತೇಜಿಸಲು ಶೇ.50ರ ರಿಯಾಯತಿಯಲ್ಲಿ ಜೈವಿಕ ಪೀಡೆ ನಾಶಕಗಳ ವಿತರಣೆ.
13. ರೈತರಿಗೆ ಅಧ್ಯಯನ ಪ್ರವಾಸ ಹಾಗೂ ತರಬೇತಿ: ರೈತ /ರೈತ ಮಹಿಳೆಯರಲ್ಲಿ ಕೃಷಿಯಲ್ಲಿ ವೃತ್ತಿ ಸಾಮರ್ಥ್ಯವನ್ನು ಹೆಚ್ಚಿಸಲು ಸಾಂಸ್ಥಿಕ ತರಬೇತಿ, ಹೊರಾಂಗಣ ತರಬೇತಿ ಹಾಗೂ ಕೃಷಿ ಕ್ಷೇತ್ರ ಸಂಶೋಧನಾ ಕೇಂದ್ರಗಳಿಗೆ ಅಧ್ಯಯನ ಪ್ರವಾಸಗಳನ್ನು ಆಯೋಜಿಸಲಾಗುತ್ತಿದೆ.
14. ಗುಣಮಟ್ಟದ ಹಾಗೂ ಪ್ರಮಾಣೀಕೃತ ಬಿತ್ತನೆ ಬೀಜಗಳ ಪೂರೈಕೆ: ಏಕದಳ, ದ್ವಿದಳ ಹಾಗೂ ಎಣ್ಣೇಕಾಳು ಬೆಳೆಗಳ ಪ್ರಮಾಣೀಕೃತ ಹಾಗೂ ನಿಜ ಚೀಟಿ ಬೀಜಗಳನ್ನು ಬೀಜ ಬದಲಿಕೆ ಆಧಾರದ ಮೇಲೆ ಸಹಾಯಧನದಲ್ಲಿ ರೈತರಿಗೆ ವಿತರಣೆ, ಸಾಮಾನ್ಯ ರೈತರಿಗೆ ಶೇ.50 ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ಶೇ.75 ರಿಯಾಯಿತಿ.
15. ಕೆ.ಕಿಸಾನ್ ಕಾರ್ಯಕ್ರಮ : ರೈತರು ಹಾಗೂ ಕೃಷಿ ಭೂಮಿಯ ದತ್ತಾಂಶವನ್ನು ಗಣಕೀಕರಣಗೊಳಿಸಿ ರೈತರಿಗೆ ಆಧಾರ್ ಮಾದರಿಯ ಅಧಿಕೃತ ಸಂಖ್ಯೆಯನ್ನು ನೀಡುವುದು. ಹಾಗೂ ಸದರಿ ಮಾಹಿತಿಯನ್ವಯ ಕೃಷಿ ಇಲಾಖೆಯ ಎಲ್ಲಾ ಸವಲತ್ತುಗಳನ್ನು ಒದಗಿಸಲು ಕೆ-ಕಿಸಾನ್ ಕಾರ್ಯಕ್ರಮದ ಅನುಷ್ಟಾನ.
16. ಕೃಷಿ ಅಭಿಯಾನ : ಕೃಷಿ ವಲಯದ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವಶ್ಯವಿರುವ ತಂತ್ರಜ್ಞಾನವನ್ನು ತಲುಪಲು ಏಕ ಗವಾಕ್ಷಿ ವಿಸ್ತರಣಾ ಪದ್ದತಿಯಲ್ಲಿ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸಲು ವಿವಿಧ ಅಭಿವೃದ್ದಿ ಇಲಾಖೆಗಳ ಸಮನ್ವಯದೊಂದಿಗೆ ಸಮೂಹ ಜಾಗೃತಿ ಕಾರ್ಯಕ್ರಮವಾದ ಕೃಷಿ ಅಭಿಯಾನವನ್ನು ರೂಪಿಸಲಾಗಿದೆ. ಹಾಗೂ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕೃಷಿ ಇಲಾಖೆ ಹಾಗೂ ವಿವಿಧ ಸಹಭಾಗಿತ್ವ ಇಲಾಖೆಗಳ ಸಹಯೋಗದೊಂದಿಗೆ ಚಾಲ್ತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
17. ರಾಗಿ ಮತ್ತು ಜೋಳದ ಧಾನ್ಯಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ವಿಶೇಷ ಪ್ರೋತ್ಸಾಹ ಯೋಜನೆ: ರಾಗಿ ಮತ್ತು ಜೋಳದ ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸಲು ಸುಧಾರಿತ ತಳಿಗಳ ಬಳಕೆ ಮಾಡಿಕೊಂಡು ನೂತನ ತಾಂತ್ರಿಕತೆಗಳನ್ನು ಅಳವಡಿಸಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲು ಒತ್ತು ನೀಡುವುದರ ಜೊತೆಗೆ ಸುಧಾರಿತ ೆತ್ತು ಚಾಲಿತ ಯಂತ್ರೋಪಕರಣಗಳ ಬಳಕೆಗೆ ಪ್ರೋತ್ಸಾಹವನ್ನು ನೀಡುವುದು.
18. ಕೃಷಿಭಾಗ್ಯ: ಮಳೆಯ ಆಶ್ರಿತ ರೈತರನ್ನು ಕೇಂದ್ರೀಕರಿಸಿ ಮಳೆ ನೀರು ಸಂಗ್ರಹಣೆ ಮತ್ತು ಪುನರ್ ಬಳಕೆಗೆ ಆಧ್ಯತೆ ನೀಡುವುದು, ಜಮೀನಿನಲ್ಲಿ ನೀರಿನ ಕೊಯ್ಲು, ನೀರಿನ ಸಂಗ್ರಹಣೆ, ನೀರು ಎತ್ತುವಿಕೆ, ಲಘು ನೀರಾವರಿ ಮತ್ತು ಸುಧಾರಿತ ಬೆಳೆ ಪದ್ದತಿ ಘಟಕಗಳು ಪ್ರಮುಖ ಅಂಶಗಳಾಗಿರುತ್ತವೆ.
19. ರೈತರ ಆಕಸ್ಮಿಕ ಮರಣ ಹಾಗೂ ಬಣವೆಗಳ ನಷ್ಟ ಪರಿಹಾರ ಯೋಜನೆ: ರೈತರು ಹಾಗೂ ಕೃಷಿ ಕಾರ್ಮಿಕರು ಹಾವು ಕಡಿತದಿಂದ, ಮರಗಳಿಂದ ಬಿದ್ದು, ಅಥವಾ ಇತರೆ ಕೃಷಿ ಸಂಬಂಧಿತ ಆಕಸ್ಮಿಕಗಳಿಂದ ಮರಣ ಹೊಂದಿದ ಸಂದರ್ಭಗಳಲ್ಲಿ ಅವರ ಕುಟುಂಬಗಳಿಗೆ ಪರಿಹಾರ ಒದಗಿಸುವುದು.
20. ಕೃಷಿಮೇಳ ಮತ್ತು ವಸ್ತು ಪ್ರದರ್ಶನ : ಪ್ರಗತಿ ಪರ ರೈತ ಹಾಗೂ ರೈತ ಮಹಿಳೆಯರನ್ನು ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ನಡೆಯುವ ಕೃಷಿ ಮೇಳಕ್ಕೆ ಕರೆದುಕೊಂಡು ಹೋಗಿ ಬರುವುದು. ತುಮಕೂರು ತಾಲ್ಲೂಕು ಶ್ರೀ ಸಿದ್ದಗಂಗಾ ಮಠ, ಹಾಗೂ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಜಾತ್ರೆಯಲ್ಲಿ ಕೃಷಿ ಮೇಳ ಏರ್ಪಡಿಸುವುದು.
21. ಕೃಷಿ ವಾರ್ತಾ ಘಟಕ : ಬೆಳೆಗೆ ಬಾಧಿಸುವ ಕೀಟ ರೋಗಗಳ ನಿಯಂತ್ರಣದ ಬಗ್ಗೆ ಕ್ರಮ, ಬೆಳೆ ವಿಮೆ ಬಗ್ಗೆ ಮಾಹಿತಿ, ಹಾಗೂ ಇಲಾಖೆ ಯೋಜನೆಗಳ ಮಾಹಿತಿಯನ್ನು ರೈತರಿಗೆ ಕರಪತ್ರ, ಬಿತ್ತಿಪತ್ರ, ದಿನಪತ್ರಿಕೆಗಳಲ್ಲಿ ಪ್ರಚಾರ ಕೈಗೊಳ್ಳುವುದು.
22. ಜಿಲ್ಲಾ ಕೃಷಿತರಬೇತಿ ಕೇಂದ್ರ : ಆಧುನಿಕ ಕೃಷಿ ತಂತ್ರಜ್ಞಾನದ ಅಳವಡಿಕೆಯಲ್ಲಿ ರೈತರ, ರೈತ ಮಹಿಳೆಯರ ಮತ್ತು ವಿಸ್ತರಣಾ ಕಾರ್ಯಕರ್ತರ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ತರಬೇತಿ ನೀಡುವುದು.
23. ಎನ್.ಎಂ.ಒ.ಒ.ಪಿ : ಸಮತೋಲನ ಮತ್ತು ಹೆಚ್ಚುವರಿ ಕೃಷಿ ಅಭಿವೃದ್ದಿ, ಎಣ್ಣೆಕಾಳು ಬೆಳೆಗಳ ವಿಸ್ತೀರ್ಣ, ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಸುಸ್ತಿರ ಕೃಷಿ ಈ ಯೋಜನೆಯ ಉದ್ದೇಶ. ಈ ಯೋಜನೆಯಡಿ ಪ್ರಮಾಣಿತ ಬಿತ್ತನೆ ಬೀಜ ವಿತರಣೆ, ದೊಡ್ಡ ಪ್ರಮಾಣದ ಪ್ರಾತ್ಯಕ್ಷಿಕೆ, ರೈತರಿಗೆ ತರಬೇತಿ, ಸಸ್ಯ ಸಂರಕ್ಷಣಾ ಔಷಧಿ ಸಸ್ಯ ಸಂರಕ್ಷಣಾ ಉಪಕರಣ ವಿತರಣೆ ಹಾಗೂ ಜಿಪ್ಸ್ಂ ವಿತರಣಾ ಪ್ರಮುಖ ಘಟಕಗಳಾಗಿವೆ.
24. ಆತ್ಮ ಯೋಜನೆ : ಆತ್ಮ ಯೋಜನೆಯು ಜಿಲ್ಲೆಯ ಸರ್ವಾಂಗೀಣ ಮತ್ತು ಸುಸ್ಥಿರ ಕೃಷಿ ಅಭಿವೃದ್ದಿಗಾಗಿ ಸ್ಥಾಪಿಸಲಾದ ವಿಕೇಂದ್ರಿತ ವ್ಯವಸ್ಥೆಯಾಗಿರುತ್ತದೆ. ಈ ಯೋಜನೆಯಡಿ ಮುಖ್ಯ ಚಟುವಟಿಕೆಗಳು, ತರಬೇತಿ, ಪ್ರತ್ಯಕ್ಷಿಕೆ, ರೈತರ ಅಧ್ಯಯನ ಪ್ರವಾಸ, ರೈತ ರ ಆಸಕ್ತಿ ಗುಂಪು ರಚನೆ ಕ್ಷೇತ್ರ ಮಟ್ಟದ ಸಮಸ್ಯೆಗಳಿಗ ಸ್ಥಾನಿಕ ಸಂಶೋಧನೆ ಕೃಷಿ ಆದೋಲನ.
ಅಧಿಕಾರಿಗಳ ಕರ್ತವ್ಯಗಳು
1. ಜಂಟಿ ಕೃಷಿ ನಿರ್ದೇಶಕರು :
ಜಂಟಿ ಕೃಷಿ ನಿರ್ದೇಶಕರು ಕೃಷಿ ಮತ್ತು ಜಲಾನಯನ ಅಭಿವೃದ್ದಿ ಕಾರ್ಯಕ್ರಮಗಳ ಆಡಳಿತಾತ್ಮಕ ಮತ್ತು ತಾಂತ್ರಿಕ ಮುಖ್ಯಸ್ಥರಾಗಿರುತ್ತಾರೆ. ಮತ್ತು ಜಿಲ್ಲಾ ಮಟ್ಟದಲ್ಲಿ ಇಲಾಖೆಯನ್ನು ಪ್ರತಿನಿಧಿಸುತ್ತಾರೆ. ಜಿಲ್ಲಾ ಪಂಚಾಯಿತಿ ಮತ್ತು ರಾಜ್ಯ ಮಟ್ಟದಲ್ಲಿ ಕೃಷಿ ಮತ್ತು ಜಲಾನಯನ ಅಭಿವೃದ್ದಿ ಇಲಾಖೆ ನಡುವೆ ಸಂಪರ್ಕಾಧಿಕಾರಿಯಾಗಿರುತ್ತಾರೆ.2. ಉಪ ಕೃಷಿ ನಿರ್ದೇಶಕರು -1 ಮತ್ತು 2:
ಉಪ ಕೃಷಿ ನಿರ್ದೇಶಕರು-1 ಮತ್ತು 2 ಉಪ ವಿಭಾಗೀಯ ಮಟ್ಟದಲ್ಲಿ ಬೆಳೆ ಉತ್ಪಾದನಾ ಕಾರ್ಯಕ್ರಮಗಳು ಮತ್ತು ಜಲಾನಯನ ಅಭಿವೃದ್ದಿ ಕಾರ್ಯಗಳ ಮುಖ್ಯಸ್ಥರಾಗಿರುತ್ತಾರೆ. ಮತ್ತು ಜಂಟಿ ಕೃಷಿ ನಿರ್ದೇಶಕರ ನೇರ ಆಡಳಿತಾತ್ಮ ಕ ಮತ್ತು ತಾಂತ್ರಿಕ ಮೇಲ್ವಿಚಾರಣೆಯಡಿಯಲ್ಲಿ ಕೆಲಸ ನಿರ್ವಹಿಸುವರು.3. ಸಹಾಯಕ ಕೃಷಿ ನಿರ್ದೇಶಕರು(ವಿಷಯ ತಜ್ಞರು):
ಸದರುಯವರು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರವರ ನೇರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಾರೆ, ಸರ್ಕಾರದ ಮತ್ತು ಜಿಲ್ಲಾ ಪಂಚಾಯಿತಿಗಳ ಕಾರ್ಯ ನೀತಿಗಳನ್ವಯ ಕೃಷಿ ಮತ್ತು ಜಲಾನಯನ ಅಭಿವೃದ್ದಿ ಕಾರ್ಯಕ್ರಮಗಳ ಕ್ರಿಯಾ ಯೋಜನೆಗಳನ್ನು ಹಾಗೂ ಅನುಷ್ಟಾನ ಮಾಡಲು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ಸಹಕರಿಸುವುದು.4. ಸಹಾಯಕ ಕೃಷಿ ನಿರ್ದೇಶಕರು(ಉಸ್ತುವಾರಿ ಮತ್ತು ಮೌಲ್ಯಮಾಪನ) :
ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಅಧೀನದಲ್ಲಿ ಕಾರ್ಯನಿರ್ವಹಿಸತಕ್ಕದ್ದು.ಸರ್ಕಾರದ ಮತ್ತು ಜಿಲ್ಲಾ ಪಂಚಾಯಿತಿಗಳ ಕಾರ್ಯ ನೀತಿಗಳನ್ವಯ ಕೃಷಿ ಮತ್ತು ಜಲಾನಯನ ಅಭಿವೃದ್ದಿ ಕಾರ್ಯಕ್ರಮಗಳ ಕ್ರಿಯಾ ಯೋಜನೆಗ ಳನ್ನು ಹಾಗೂ ಅನುಷ್ಟಾನ ಮಾಡಲು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ಸಹಕರಿಸುವುದು.
5. ಸಹಾಯಕ ಕೃಷಿ ನಿರ್ದೇಶಕರು(ಕೇಂದ್ರಸ್ಥಾನ)
ಸಹಾಯಕ ಕೃಷಿ ನಿರ್ದೇಶಕರು(ಕೇಂದ್ರಸ್ಥಾನ) ಇವರು ನೇರವಾಗಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರವರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸತಕ್ಕದ್ದು.ಜಿಲ್ಲಾ ಜಂಟಿ ಕೃಷಿ ನಿರ್ದೇಶಕರವರ ಕಛೇರಿಯಲ್ಲಿನ ದೈನಂದಿನ ಕಛೇರಿ ಕಾರ್ಯಗಳಿಗೆ ಜವಾಬ್ದಾರರು.
6. ಸಹಾಯಕ ಕೃಷಿ ನಿರ್ದೇಶಕರು(ಜಾರಿದಳ) :
ವಿಭಾಗೀಯ ಜಂಟಿ ಕೃಷಿ ನಿರ್ದೇಶಕರು ನೇರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸತಕ್ಕದ್ದು.ರಸಗೊಬ್ಬರ ನಿಯಂತ್ರಣ ಆದೇಶ -1985, ಬೀಜ ಕಾಯ್ದೆ-1966, ನಿಯಂತ್ರಣ ಆದೇಶ-1983ರನ್ವಯ ಕೃಷಿ ಪರಿಕರಗಳ ಗುಣ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಹಾಗೂ ಅವುಗಳ ಸಕಾಲಿಕ ಲಭ್ಯತೆಯ ಹೊಣೆಗಾರಿಕೆ.
7. ತಾಲ್ಲೂಕು ಮಟ್ಟ ಸಹಾಯಕ ಕೃಷಿ ನಿರ್ದೇಶಕರು:
ಸಹಾಯಕ ಕೃಷಿ ನಿರ್ದೇಶಕರು ತಾಲ್ಲೂಕು ಮಟ್ಟದಲ್ಲಿ ಕೃಷಿ ಮತ್ತು ಜಲಾನಯನ ಚಟುವಟಿಕೆಗಳ ತಾಂತ್ರಿಕ ಮತ್ತು ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ. ಸಹಾಯಕ ಕೃಷಿ ನಿರ್ದೇಶಕರು ಸಂಬಂಧಪಟ್ಟ ಉಪ ಕೃಷಿ ನಿರ್ದೇಶಕರಿಗೆ ವರದಿಯನ್ನು ಸಲ್ಲಿಸುವುದು.
4(1)(ಬಿ) ಮಾಹಿತಿ ಹಕ್ಕು ಅಧಿನಿಯಮ ಸಾರ್ವಜನಿಕ ಹಾಗೂ ಸಹಾಯಕಸಾರ್ವಜನಿಕ ಮಾಹಿತಿ ಅಧಿಕಾರಿ ವಿವರ
ಕ್ರ. ಸಂ.
ಕಛೇರಿ
ಸಾರ್ವಜನಿಕ ಮಾಹಿತಿ ಅಧಿಕಾರಿ
ಸಾರ್ವಜನಿಕ ಮಾಹಿತಿ ಅಧಿಕಾರಿ
1
ಜಂಟಿ ಕೃಷಿ ನಿರ್ದೇಶಕರ ಕಛೇರಿ
ಸಹಾಯಕ ಕೃಷಿ ನಿರ್ದೇಶಕರು (ಕೇಂದ್ರ) ಆಡಳಿತ ಅಧಿಕಾರಿ 2
ಉಪ ಕೃಷಿ ನಿರ್ದೇಶಕರವರ ಕಛೇರಿ-1 & 2
ಕೃಷಿ ಅಧಿಕಾರಿ (ತಾಂತ್ರಿಕ ಅಧಿಕಾರಿ) ಆಡಳಿತ ಸಹಾಯಕರು 3
ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ತುಮಕೂರು ಜಿಲ್ಲೆ ಕೃಷಿ ಅಧಿಕಾರಿ (ತಾಂತ್ರಿಕ ಅಧಿಕಾರಿ) ಅಧೀಕ್ಷಕರು 4
ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಸಹಾಯಕ ಕೃಷಿ ಅಧಿಕಾರಿ/ಕೃಷಿ ಸಹಾಯಕರು
ಜಂಟಿ ಕೃಷಿ ನಿರ್ದೇಶಕರು, ತುಮಕೂರು ಕಛೇರಿ ಯ ಹಾಗೂ ಅಧೀನ ಕಛೇರಿಗಳ ಅಧಿಕಾರಿ/ನೌಕರರ ದೂರವಾಣಿ/ಮೊಬೈಲ್ ಸಂಖ್ಯೆಯ ವಿವರ
ಕ್ರ. ಸಂ. |
ಅಧಿಕಾರಿ/ನೌಕರರ ಹೆಸರು |
ಹುದ್ದೆ |
ಮೊಬೈಲ್ ಸಂಖ್ಯೆ |
|
ಜಂಟಿ ಕೃಷಿ ನಿರ್ದೇಶಕರ ಕಛೇರಿ |
|
|
1 |
ರೂಪಾದೇವಿ ವಿ.ಡಿ. |
ಜಂಟಿ ಕೃಷಿ ನಿರ್ದೇಶಕರು (ಪ್ರಭಾರ) |
8277932802 |
2 |
ದೀಪಶ್ರೀ ಜಿ. | ಸಹಾಯಕಕೃಷಿ ನಿರ್ದೇಶಕರು [ಕೇಂದ್ರ] |
8277932803 |
3 |
ಕೆ,ರಾಮಲಿಂಗಯ್ಯ | ಸಹಾಯಕಕೃಷಿ ನಿರ್ದೇಶಕರು [ವಿಷಯ ತಜ್ಞ] |
8277932804 |
4 |
ಲತಾ ಬಿ. | ಸಹಾಯಕಕೃಷಿ ನಿರ್ದೇಶಕರು [ರೈತ ಮಹಿಳೆ] |
8277932805 |
5 |
ವೈ.ಅಶ್ವತ್ಥನಾರಾಯಣ | ಕೃಷಿ ಅಧಿಕಾರಿ |
8277932806 |
6 |
ದಿನೇಶ್ ಬಿ. | ಕೃಷಿ ಅಧಿಕಾರಿ |
8277932807 |
7 |
ಆಶಾಜ್ಯೋತಿ ಎಸ್.ಎಸ್. | ಕೃಷಿ ಅಧಿಕಾರಿ |
8277932808 |
8 |
ಪ್ರಭಾವತಿ ಡಿ.ಎ. | ಆಡಳಿತ ಅಧಿಕಾರಿ | 8710064426 |
9 |
ವಾಣಿ ಎನ್.ಎಸ್. | ಶೀಘ್ರಲಿಪಿಗಾರರು | 9742000652 |
10 |
ರಾಮಮೂರ್ತಿ ಬಿ.ವಿ. | ಶೀಘ್ರಲಿಪಿಗಾರರು | 9663074957 |
11 |
ಪ್ರತಿಭಾ ಡಿ.ಆರ್. | ಪ್ರಥಮ ದರ್ಜೆ ಸಹಾಯಕರು | 4907355816 |
12 |
ಲಕ್ಷ್ಮೀಬಾಯಿ ಟಿ.ಆರ್. | ಪ್ರಥಮ ದರ್ಜೆ ಸಹಾಯಕರು | 9620999209 |
13 |
ಮಹಮದ್ ಅಲೀಂ ಉಲ್ಲಾ | ಪ್ರಥಮ ದರ್ಜೆ ಸಹಾಯಕರು | |
14 |
ಮಾನಸಗಂಗಾ ಜಿ. | ದ್ವಿತೀಯ ದರ್ಜೆ ಸಹಾಯಕರು | 9008546888 |
15 |
ಬಿ.ಎನ್.ಲಕ್ಷ್ಮೀಪ್ರಸನ್ನಕುಮಾರ್ | ದ್ವಿತೀಯ ದರ್ಜೆ ಸಹಾಯಕರು | 9844664112 |
16 |
ರೇಣುಕಮ್ಮ | ಬೆರಳಚ್ಚುಗಾರರು | 6645184560 |
17 |
ಎ.ಆರ್.ಪ್ರಸುತಾ | ಬೆರಳಚ್ಚುಗಾರರು | 9880685141 |
18 |
ಎನ್.ಲಕ್ಷ್ಮೀನಾರಾಯಣರಾಜು | ಬೈಂಡರ್ | 9845373487 |
19 |
ಮಲ್ಲೇಶ್ ಕುಮಾರ್ ಆರ್. | ವಾಹನ ಚಾಲಕರು | 9448100623 |
20 |
ಗೋವಿಂದಯ್ಯ | ಚಾಹನ ಚಾಲಕರು | |
ಉಪ ಕೃಷಿ ನಿರ್ದೇಶಕರು-1, ತುಮಕೂರು | |||
1 |
ರಮೇಶ್ ಎನ್. | ಉಪ ಕೃಷಿ ನಿರ್ದೇಶಕರು | 8277932801 |
2 |
ಬಿ.ಎಸ್.ಚಿದಾನಂದಸ್ವಾಮಿ | ಕೃಷಿ ಅಧಿಕಾರಿ | 8277932810 |
3 |
ಎಸ್.ಕೆ.ರವಿ | ಕೃಷಿ ಅಧಿಕಾರಿ | 8277932809 |
4 |
ಬಿ.ಟಿ.ಕೃಷ್ಣಪ್ಪ | ಆಡಳಿತ ಸಹಾಯಕರು | 9449649360 |
5 |
ಜೆ.ತಿಮ್ಮಶೆಟ್ಟಿ | ಅಧೀಕ್ಷಕರು | 9901280040 |
6 |
ಗೋಪಾಲಕೃಷ್ಣ | ಪ್ರಥಮ ದರ್ಜೆ ಸಹಾಯಕರು | 9986216930 |
7 |
ಟಿ.ಕೆ.ವಿಜಯನರಸಿಂಹ | ಪ್ರಥಮ ದರ್ಜೆ ಸಹಾಯಕರು | 9972411113 |
8 |
ಬಿ.ಎಸ್.ಮೂರ್ತಿ | ದ್ವಿತೀಯ ದರ್ಜೆ ಸಹಾಯಕರು | 9620709270 |
9 |
ಫರ್ಹನ್ ಅಹಮದ್ | ದ್ವಿತೀಯ ದರ್ಜೆ ಸಹಾಯಕರು | 9481489867 |
10 |
ಕೆ.ಎಸ್.ಧನಂಜಯ | ದ್ವಿತೀಯ ದರ್ಜೆ ಸಹಾಯಕರು | |
11 |
ಸಣ್ಣಯ್ಯ | ಗ್ರೂಪ್ ಡಿ. | 7411832675 |
ಉಪ ಕೃಷಿ ನಿರ್ದೇಶಕರು-2, ಮಧುಗಿರಿ | |||
1 |
ರೂಪಾದೇವಿ ವಿ.ಡಿ. |
ಉಪ ಕೃಷಿ ನಿರ್ದೇಶಕರು-2 | 8277932802 |
2 |
ಎಸ್.ಇ.ರವೀಂದ್ರನಾಥಕುಮಾರ್ |
ಆಡಳಿತ ಸಹಾಯಕರು | 9448268037 |
3 |
ಪುಟ್ಟರಂಗಪ್ಪ |
ತಾಂತ್ರಿಕ ಅಧಿಕಾರಿ-1 | 8277932908 |
4 |
ಡಿ.ಆರ್.ಹನುಮಂತರಾಜು |
ತಾಂತ್ರಿಕ ಅಧಿಕಾರಿ-2 | 8277932811 |
5 |
ಎನ್.ಪ್ರಭಾಶಂಕರ್ |
ಅಧೀಕ್ಷಕರು | 9972298800 |
6 |
ಟಿ.ಲಕ್ಷ್ಮಣ |
ಪ್ರಥಮದರ್ಜೆ ಸಹಾಯಕರು | 7829471156 |
7 |
ಬಿ.ವಿ.ಸ್ವಾಮಿ |
ದ್ವಿತೀಯ ದರ್ಜೆ ಸಹಾಯಕರು | 9739679942 |
8 |
ಎನ್.ಮಂಜುಳಮ್ಮ |
ದ್ವಿತೀಯ ದರ್ಜೆ ಸಹಾಯಕರು | 7829519426 |
9 |
ಎಂ.ಭಾರತಿ |
ಬೆರಳಚ್ಚುಗಾರರು | 8904740504 |
10 |
ಗಂಗಣ್ಣ |
ಡಿ-ಗ್ರೂಪ್ | 8884761021 |
11 |
ರಮೇಶ್ ಬಾಬು |
ಡಿ-ಗ್ರೂಪ್ | 9845607189 |
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ತುಮಕೂರು |
|||
1 |
ಹೆಚ್.ಎಲ್.ಚಂದ್ರಕುಮಾರ್ |
ಸಹಾಯಕ ಕೃಷಿ ನಿರ್ದೇಶಕರು | 8277932924 |
2 |
ಜಿ.ಎಸ್.ಸುಜಾತ |
ಕೃಷಿ ಅಧಿಕಾರಿ(ತಾಂ.ಅ-01) | 8277932925 |
3 |
ದೇವರಾಜಯ್ಯ ಜಿ.ಕೆ. |
ಅಧೀಕ್ಷಕರು | 0816-2273159 |
4 |
ಖಾಲಿ |
ಪ್ರಥಮ ದರ್ಜೆ ಸಹಾಯಕರು | |
5 |
ಡಿ.ಕೆ.ಚಂದನ್ ಕುಮಾರ್ |
ದ್ವಿತೀಯ ದರ್ಜೆ ಸಹಾಯಕರು | 0816-2273159 |
6 |
ಬಸವರಾಜು |
ದ್ವಿತೀಯ ದರ್ಜೆ ಸಹಾಯಕರು |
0816-2273159 |
7 |
ರುದ್ರಾಣಮ್ಮ |
ರೇಖಾಗಾರರು | 0816-2273159 |
8 |
ಎನ್.ಎಸ್.ಸುಪ್ರಿಯ |
ಬೆರಳಚ್ಚುಗಾರರು | 0816-2273159 |
9 |
ಖಾಲಿ |
ವಾಹನಚಾಲಕ | |
10 |
ಆರ್.ಜಯಲಕ್ಷ್ಮಿ |
ಡಿ. ದರ್ಜೆ ನೌಕರರು | 0816-2273159 |
11 |
ಕುಮುದಾವತಿ |
ಡಿ. ದರ್ಜೆ ನೌಕರರು | 0816-2273159 |
12 |
ಖಾಲಿ |
ಡಿ. ದರ್ಜೆ ನೌಕರರು | |
13 |
ಸಿ.ಆರ್.ಗಿರಿಜಾ |
ಕೃಷಿ ಅಧಿಕಾರಿ | 8277932930 |
14 |
ರಾಮನಂಜಯ್ಯ |
ಸಹಾಯಕ ಕೃಷಿ ಅಧಿಕಾರಿ | 8277932934 |
15 |
ಸಿ.ಚಂದ್ರಶೇಖರ್ |
ಸಹಾಯಕ ಕೃಷಿ ಅಧಿಕಾರಿ | 8277932935 |
16 |
ಎಂ.ಎಸ್.ಜವರಯ್ಯ |
ಸಹಾಯಕ ಕೃಷಿ ಅಧಿಕಾರಿ | 8277932936 |
17 |
ರವೀಂದ್ರನಾಥ್ |
ಕೃಷಿ ಅಧಿಕಾರಿ | |
18 |
ನರಸಿಂಹಮೂರ್ತಿ |
ಸಹಾಯಕ ಕೃಷಿ ಅಧಿಕಾರಿ | 8277932955 |
19 |
ಡಿ.ಸಿ.ಸೌಂದರ್ಯ |
ಸಹಾಯಕ ಕೃಷಿ ಅಧಿಕಾರಿ | 8277932954 |
20 |
ಕೆ.ಟಿ.ಸಿದ್ದರಾಮಯ್ಯ |
ಸಹಾಯಕ ಕೃಷಿ ಅಧಿಕಾರಿ | 8277932957 |
21 |
ಬಿ.ಈರಯ್ಯ | ಸಹಾಯಕ ಕೃಷಿ ಅಧಿಕಾರಿ | 8277932956 |
22 |
ಬಿ.ಸಿ.ಅರುಣ್ | ಕೃಷಿ ಅಧಿಕಾರಿ | 8277932809 |
23 |
ಎಂ.ಸಿದ್ದಗಂಗಯ್ಯ | ಸಹಾಯಕ ಕೃಷಿ ಅಧಿಕಾರಿ | 8277932951 |
24 |
ಸೈಯದ್ ಜಿಯಾ ಉಲ್ ಹಸನ್ | ಸಹಾಯಕ ಕೃಷಿ ಅಧಿಕಾರಿ | 8277932953 |
25 |
ಜಿ.ಗೋವಿಂದಯ್ಯ | ಸಹಾಯಕ ಕೃಷಿ ಅಧಿಕಾರಿ | 8277932952 |
26 |
ಬಿ.ಎನ್.ಶೋಭಾ | ಕೃಷಿ ಅಧಿಕಾರಿ | 8277932931 |
27 |
ಎಂ.ಜಿ.ಆಶಾ | ಸಹಾಯಕ ಕೃಷಿ ಅಧಿಕಾರಿ | 8277932945 |
28 |
ಪಿ.ಬಿ.ಸಮಗಾರ್ | ಸಹಾಯಕ ಕೃಷಿ ಅಧಿಕಾರಿ | 8277932946 |
29 |
ಸಿ.ಹೆಚ್.ರೂಪ | ಸಹಾಯಕ ಕೃಷಿ ಅಧಿಕಾರಿ | 8277932947 |
30 |
ಆರ್.ಪಿ.ತೇಜವರ್ಧನ್ | ಸಹಾಯಕ ಕೃಷಿ ಅಧಿಕಾರಿ | 8277932937 |
31 |
ಎಲ್.ಸುಧಾದೇವಿ | ಕೃಷಿ ಅಧಿಕಾರಿ | 8277932930 |
32 |
ಟು.ರುಕ್ಮಿಣಿ | ಸಹಾಯಕ ಕೃಷಿ ಅಧಿಕಾರಿ | 8277932948 |
33 |
ಎಸ್.ಶ್ರೀಕಂಠಪ್ಪ | ಸಹಾಯಕ ಕೃಷಿ ಅಧಿಕಾರಿ | 8277932949 |
34 |
ಎನ್.ಚಂದ್ರಕುಮಾರ್ | ಕೃಷಿ ಅಧಿಕಾರಿ | 8277932928 |
35 |
ಜಿ.ನಾಗರಾಜ | ಸಹಾಯಕ ಕೃಷಿ ಅಧಿಕಾರಿ | 8277932938 |
36 |
ಕೆ.ಟಿ.ಬಸಣ್ಣ | ಸಹಾಯಕ ಕೃಷಿ ಅಧಿಕಾರಿ | 8277932941 |
37 |
ಎಸ್.ಪಿ.ಹಡಪದ್ | ಸಹಾಯಕ ಕೃಷಿ ಅಧಿಕಾರಿ | 8277932940 |
38 |
ಎಂ.ಎಂ.ಮಂಗಳೂರು | ಸಹಾಯಕ ಕೃಷಿ ಅಧಿಕಾರಿ | 8277932944 |
39 |
ಎನ್.ಕುಮಾರ್ | ಸಹಾಯಕ ಕೃಷಿ ಅಧಿಕಾರಿ | 8277932943 |
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಗುಬ್ಬಿ | |||
1 |
ಚಿಕ್ಕಪ್ಪಯ್ಯ | ಸಹಾಯಕ ಕೃಷಿ ನಿರ್ದೇಶಕರು | 8277932869 |
2 |
ಕಲ್ಲೇಶ್ ಪ್ರಸಾದ್ ಹೆಚ್.ಎಂ. | ಕೃಷಿ ಅಧಿಕಾರಿ | 8277932881 |
3 |
ನರಸಿಂಹಯ್ಯ ಎನ್. | ಕೃಷಿ ಅಧಿಕಾರಿ, ನಿಟ್ಟೂರು | 8277932875 |
4 |
ಜಗನ್ನಾಥಗೌಡ | ಕೃಷಿ ಅಧಿಕಾರಿ | 8277932877 |
5 |
ಎಸ್.ಜೆ.ನಂಜಪ್ಪ | ಕೃಷಿ ಅಧಿಕಾರಿ | 8277932880 |
6 |
ಶಾಲಿನಿ | ಕೃಷಿ ಅಧಿಕಾರಿ | 8722067195 |
7 |
ಶ್ರೀಧರ್ | ಕೃಷಿ ಅಧಿಕಾರಿ | 8277932870 |
8 |
ಶಿವಣ್ಣ | ಸಹಾಯಕ ಕೃಷಿ ಅಧಿಕಾರಿ | 8277932871 |
9 |
ಅಶೋಕನ್ ಪಿ.ಆರ್. | ಸಹಾಯಕ ಕೃಷಿ ಅಧಿಕಾರಿ | 08131-222244 |
10 |
ನಂಜೇಗೌಡ | ಸಹಾಯಕ ಕೃಷಿ ಅಧಿಕಾರಿ | 8277932872 |
11 |
ಸಿದ್ದೇಶ್ವರಯ್ಯ ಎಸ್.ಬಿ. | ಸಹಾಯಕ ಕೃಷಿ ಅಧಿಕಾರಿ | 8277932883 |
12 |
ಹುಚ್ಚಪ್ಪ ಎ.ಬಿ. | ಸಹಾಯಕ ಕೃಷಿ ಅಧಿಕಾರಿ | 8277932873 |
13 |
ಗಂಗಾಧರಯ್ಯ ಎನ್. | ಸಹಾಯಕ ಕೃಷಿ ಅಧಿಕಾರಿ | 8277932876 |
14 |
ಬಸವರಾಜ್ ಕುಮಾರ್ | ಸಹಾಯಕ ಕೃಷಿ ಅಧಿಕಾರಿ | 8277932878 |
15 |
ಬಸವರಾಜು ಎಸ್.ಎನ್. | ಸಹಾಯಕ ಕೃಷಿ ಅಧಿಕಾರಿ | 8277932879 |
16 |
ಶಿವಕುಮಾರ್ ಎಸ್. | ಸಹಾಯಕ ಕೃಷಿ ಅಧಿಕಾರಿ | 8277932884 |
17 |
ಪ್ರಕಾಶ್ | ಸಹಾಯಕ ಕೃಷಿ ಅಧಿಕಾರಿ | 8277932874 |
18 |
ಟಿ.ಸುನಂದ | ಅಧೀಕ್ಷಕರು | 9945344846 |
19 |
ಶಿವಕುಮಾರ್ ಡಿ. | ದ್ವಿತೀಯ ದರ್ಜೆ ಸಹಾಯಕರು | 9901705818 |
20 |
ಮೊಹಮದ್ ಷಹಾಬುದ್ದೀನ್ | ರೇಖಾಗಾರರು | 8867281157 |
21 |
ಸರ್ವಮಂಗಳ | ಡಿ ಗ್ರೂಪ್ ನೌಕರರು | 9945766290 |
22 |
ಆರ್.ಭರತ್ | ಡಿ ಗ್ರೂಪ್ ನೌಕರರು | 8884221951 |
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ತುರುವೇಕೆರೆ | |||
1 |
ಡಿ.ಹನುಮಂತರಾಯಪ್ಪ | ಸಹಾಯಕ ಕೃಷಿ ನಿರ್ದೇಶಕರು | 8277932848 |
2 |
ಆರ್.ರಂಗಪ್ಪ | ಕೃಷಿ ಅಧಿಕಾರಿ | 8277932849 |
3 |
ಹೆಚ್.ಎನ್.ರಾಧಮಣಿ | ಕೃಷಿ ಅಧಿಕಾರಿ(ರೈ.ಮ) | |
4 |
ಮಹಮದ್ ಹನೀಫ್ | ಸಹಾಯಕ ಕೃಷಿ ಅಧಿಕಾರಿ | 8277932860 |
5 |
ಡಿ.ಪಪುಟ್ಟಸ್ವಾಮಿ | ಸಹಾಯಕ ಕೃಷಿ ಅಧಿಕಾರಿ | 8277932854 |
6 |
ಎ.ಆರ್.ಗಿರೀಶ್ | ಸಹಾಯಕ ಕೃಷಿ ಅಧಿಕಾರಿ | 8277932853 |
7 |
ರಾಮಮೂರ್ತಿ | ಸಹಾಯಕ ಕೃಷಿ ಅಧಿಕಾರಿ | 8277932851 |
8 |
ಚನ್ನವೀರೇಗೌಡ | ಸಹಾಯಕ ಕೃಷಿ ಅಧಿಕಾರಿ | 8277932852 |
9 |
ಆರ್.ನಟರಾಜು | ಸಹಾಯಕ ಕೃಷಿ ಅಧಿಕಾರಿ | 8277932850 |
10 |
ಜಿ.ಆರ್.ಶ್ರೀನಾಥ್ | ಅಧೀಕ್ಷಕರು | 9448662847 |
11 |
ಕೃಷ್ಣಮೂರ್ತಿ | ಪ್ರಥಮ ದರ್ಜೆ ಸಹಾಯಕರು | 9591568411 |
12 |
ಆರ್.ನಾರಾಯಣಪ್ಪ | ವಾಹನ ಚಾಲಕರು | 9008547191 |
13 |
ಹಾಲಮ್ಮ | ಗ್ರೂಪ್ - ಡಿ | 9611985506 |
14 |
ಜಯಮ್ಮ | ಗ್ರೂಪ್ - ಡಿ | 8453847279 |
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಸಿರಾ | |||
1 |
ನಾಗರಾಜ ಹೆಚ್. | ಸಹಾಯಕ ಕೃಷಿ ನಿರ್ದೇಶಕರು | 8277932885 |
2 |
ವೀರಣ್ಣಗೌಡ ಬಿ. | ಅಧೀಕ್ಷಕರು | 9449684855 |
3 |
ದಯಾನಂದ ಟಿ.ಎ. | ಪ್ರಥಮ ದರ್ಜೆ ಸಹಾಯಕರು | 9844856500 |
4 |
ನಯೀಮ್ ಉನ್ನೀಸಾ | ಹಿರಿಯ ಬೆರಳಚ್ಚುಗಾರರು | 8105585505 |
5 |
ಡಿ.ಓಬಳನರಸಿಂಹಯ್ಯ | ಡಿ ದರ್ಜೆ ನೌಕರರು | 8453393326 |
6 |
ಪಿ.ಸುಶೀಲಮ್ಮ | ಡಿ ದರ್ಜೆ ನೌಕರರು | 8884931612 |
7 |
ರಾಜಲಕ್ಷ್ಮಿ | ಸಹಾಯಕ ಕೃಷಿ ಅಧಿಕಾರಿ | 8277932890 |
8 |
ನಟರಾಜು ಕೆ.ಎಸ್. | ಸಹಾಯಕ ಕೃಷಿ ಅಧಿಕಾರಿ | 8277932886 |
9 |
ನರಸಿಂಹಯ್ಯ | ಸಹಾಯಕ ಕೃಷಿ ಅಧಿಕಾರಿ | 8277932889 |
10 |
ರಾಜು ಆರ್. | ಸಹಾಯಕ ಕೃಷಿ ಅಧಿಕಾರಿ | |
11 |
ನಾಗರಾಜು ಜಿ.ಪಿ. | ಸಹಾಯಕ ಕೃಷಿ ಅಧಿಕಾರಿ | 8277932891 |
12 |
ರಂಗನಾಥಪ್ಪ | ಸಹಾಯಕ ಕೃಷಿ ಅಧಿಕಾರಿ | 8277932892 |
13 |
ಸೀಬಿನರಸಿಂಹಯ್ಯ ಎಂ.ಜಿ. | ಸಹಾಯಕ ಕೃಷಿ ಅಧಿಕಾರಿ | 8277932893 |
14 |
ಕೃಷ್ಣನಾಯಕ್ | ಸಹಾಯಕ ಕೃಷಿ ಅಧಿಕಾರಿ | 8277932894 |
15 |
ಮಂಜುನಾಥ್ ಪಿ.ಎಲ್. | ಸಹಾಯಕ ಕೃಷಿ ಅಧಿಕಾರಿ | 8277932895 |
16 |
ಸುರೇಶ್ ನಾರಾಯಣ ನೆಲ್ಲೂರು | ಸಹಾಯಕ ಕೃಷಿ ಅಧಿಕಾರಿ | 8277932896 |
17 |
ಸತ್ಯನಾರಾಯಣ ಹೆಚ್.ಜಿ. | ಸಹಾಯಕ ಕೃಷಿ ಅಧಿಕಾರಿ | 8277932887 |
18 |
ಬಾಲಕೃಷ್ಣ ಆರ್. | ಸಹಾಯಕ ಕೃಷಿ ಅಧಿಕಾರಿ | 8277932897 |
19 |
ಮೈಲಾರಲಿಂಗಯ್ಯ | ಸಹಾಯಕ ಕೃಷಿ ಅಧಿಕಾರಿ | 8277932899 |
20 |
ಗೋವಿಂದಯ್ಯ ಕೆ. | ಸಹಾಯಕ ಕೃಷಿ ಅಧಿಕಾರಿ | 8277932898 |
21 |
ಮಹದೇವಪ್ಪ ಎಸ್.ಎಂ. | ಸಹಾಯಕ ಕೃಷಿ ಅಧಿಕಾರಿ | |
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಕೊರಟಗೆರೆ | |||
1 |
ರಾಮಹನುಮಯ್ಯ | ಸಹಾಯಕ ಕೃಷಿ ನಿರ್ದೇಶಕರು | 8277932900 |
2 |
ಸೋಮಶೇಖರ್ ಟಿ.ಎನ್. | ಕೃಷಿ ಅಧಿಕಾರಿ | 8277932901 |
3 |
ನೂರ್ ಅಜಮ್ | ಕೃಷಿ ಅಧಿಕಾರಿ | 8277932902 |
4 |
ವಿಭಾ ಎನ್. | ಸಹಾಯಕ ಕೃಷಿ ಅಧಿಕಾರಿ | 8277932907 |
5 |
ಕಾಮಣ್ಣ ಜಿ.ಎ. | ಸಹಾಯಕ ಕೃಷಿ ಅಧಿಕಾರಿ | 8277932903 |
6 |
ಅಂಜನಾ ಜಿ. | ಸಹಾಯಕ ಕೃಷಿ ಅಧಿಕಾರಿ | 8277932904 |
7 |
ಈಶ್ವರಚಾರ್ | ಸಹಾಯಕ ಕೃಷಿ ಅಧಿಕಾರಿ | 8277932905 |
8 |
ಮಹಮದ್ ನಾಜೀಮ್ ಉಲ್ಲಾ | ಸಹಾಯಕ ಕೃಷಿ ಅಧಿಕಾರಿ | 8277932906 |
9 |
ಶಿವಪ್ರಕಾಶ್ ಬಿ. | ಅಧೀಕ್ಷಕರು | 9449302323 |
10 |
ಶ್ರೀನಿವಾಸ್ ಬಿ.ಟಿ. | ದ್ವಿತೀಯ ದರ್ಜೆ ಸಹಾಯಕರು | 8971443138 |
11 |
ಸ್ನೇಹರಾಣಿ ಎಂ. | ಬೆರಳಚ್ಚುಗಾರರು | 7090884004 |
12 |
ರಂಗಸ್ವಾಮಿ ಯು. | ಡಿ - ಗ್ರೂಪ್ | 8722744244 |
13 |
ಸಂಗಮೇಶ್ವರ ಎನ್. | ಡಿ - ಗ್ರೂಪ್ | 9964753823 |
14 |
ಗಂಗರತ್ನಮ್ಮ ವೈ. | ಡಿ - ಗ್ರೂಪ್ | 8150019107 |
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಮಧುಗಿರಿ | |||
1 |
ಪರಶುರಾಮ | ಸಹಾಯಕ ಕೃಷಿ ನಿರ್ದೇಶಕರು | 8277932915 |
2 |
ಎಂ.ಪಿ.ಚೇತನ | ಕೃಷಿ ಅಧಿಕಾರಿ | 8277932916 |
3 |
ವಿಜಯಮೂರ್ತಿ ಎನ್. | ಕೃಷಿ ಅಧಿಕಾರಿ | 9663582405 |
4 |
ಕವಿತ ಹೆಚ್. | ಕೃಷಿ ಅಧಿಕಾರಿ | 8277949721 |
5 |
ಕೆ.ಟಿ.ಕುಮಾರ್ | ಸಹಾಯಕ ಕೃಷಿ ಅಧಿಕಾರಿ | 8277932919 |
6 |
ರಾಜಶೇಖರಯ್ಯ ಎಂ.ಎಸ್. | ಸಹಾಯಕ ಕೃಷಿ ಅಧಿಕಾರಿ | 8277932922 |
7 |
ರಿಯಾಜ್ ಅಹಮದ್ | ಸಹಾಯಕ ಕೃಷಿ ಅಧಿಕಾರಿ | 8277932917 |
8 |
ಶಿವರಾಮಯ್ಯ |
ಸಹಾಯಕ ಕೃಷಿ ಅಧಿಕಾರಿ | 8277932921 |
9 |
ಎನ್.ಸುನಿಲ್ ಕುಮಾರ್ |
ಸಹಾಯಕ ಕೃಷಿ ಅಧಿಕಾರಿ | 8277932918 |
10 |
ಮಧುಪಾಲ್ ಪಿ.ಜಿ. |
ಅಧೀಕ್ಷಕರು | 9900722149 |
11 |
ಜಬೀನ್ ತಾಜ್ |
ದ್ವಿತೀಯ ದರ್ಜೆ ಸಹಾಯಕರು | 8951496020 |
12 |
ಮಹೇಶ್ ಎನ್. |
ದ್ವಿತೀಯ ದರ್ಜೆ ಸಹಾಯಕರು | 8951172348 |
13 |
ಕಮಲಮ್ಮ , ಎ. |
ಬೆರಳಚ್ಚುಗಾರರು | 9482244775 |
14 |
ಲಕ್ಷ್ಮೀದೇವಿ |
"ಡಿ" ದರ್ಜೆ | 9945811405 |
15 |
ಸಾಯಿದಾ ಪರ್ವೀನ್ ಎಸ್. |
"ಡಿ" ದರ್ಜೆ | 9008733084 |
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಕುಣಿಗಲ್ | |||
1 |
ಜಿ.ಎಸ್.ಇಂದೂಧರಮೂರ್ತಿ | ಸಹಾಯಕ ಕೃಷಿ ನಿರ್ದೇಶಕರು | 8277932830 |
2 |
ಹೆಚ್.ಎಸ್.ಹೇಮಂತಕುಮಾರ್ |
ಸಹಾಯಕ ಕೃಷಿ ಅಧಿಕಾರಿ | 8277932841 |
3 |
ಹೆಚ್.ಜಿ.ರಾಜೇಶ |
ಸಹಾಯಕ ಕೃಷಿ ಅಧಿಕಾರಿ | 8277932845 |
4 |
ಆರ್.ರಂಗನಾಥ |
ಕೃಷಿ ಅಧಿಕಾರಿ | 8277932831 |
5 |
ಹೆಚ್.ಕೆ.ಶಿವಲಿಂಗಯ್ಯ |
ಸಹಾಯಕ ಕೃಷಿ ಅಧಿಕಾರಿ | 8277932834 |
6 |
ಕೆ.ಶಿವಶಂಕರಯ್ಯ |
ಸಹಾಯಕ ಕೃಷಿ ಅಧಿಕಾರಿ | 8277932833 |
7 |
ಎ.ಜಿ.ರವಿಕುಮಾರ್ |
ಸಹಾಯಕ ಕೃಷಿ ಅಧಿಕಾರಿ | 8277932835 |
8 |
ಎಲ್.ನಟರಾಜು |
ಸಹಾಯಕ ಕೃಷಿ ಅಧಿಕಾರಿ | 8277932836 |
9 |
ಎಸ್.ಎ.ಬಾಗಲಕೋಟಿ |
ಸಹಾಯಕ ಕೃಷಿ ಅಧಿಕಾರಿ | 8277932837 |
10 |
ಎಸ್.ಜಿ.ಕಿರಣ್ ಗೌಡ |
ಸಹಾಯಕ ಕೃಷಿ ಅಧಿಕಾರಿ | 8277932844 |
11 |
ಸಿ.ನರಸಿಂಹರಾಜು |
ಸಹಾಯಕ ಕೃಷಿ ಅಧಿಕಾರಿ | 8277932846 |
12 |
ಎನ್.ಅರುಣಿ |
ಸಹಾಯಕ ಕೃಷಿ ಅಧಿಕಾರಿ | 8277932830 |
13 |
ಆರ್.ಪುರುಶೋತ್ತಮ |
ಸಹಾಯಕ ಕೃಷಿ ಅಧಿಕಾರಿ | |
14 |
ಎಸ್.ನರಸಿಂಹರಾಜು | ಸಹಾಯಕ ಕೃಷಿ ಅಧಿಕಾರಿ | 8277932840 |
15 |
ಹೆಚ್.ಎಂ.ಹರೀಶ್ | ಕೃಷಿ ಅಧಿಕಾರಿ | 8277932832 |
16 |
ಆರ್.ಶೇಷಗಿರಿ | ಸಹಾಯಕ ಕೃಷಿ ಅಧಿಕಾರಿ | 8277932839 |
17 |
ಬಿ.ಎಸ್.ಸಂತೋಷ್ ಕುಮಾರ್ | ಅಧೀಕ್ಷಕರು | 7411846309 |
18 |
ಎಂ.ಎನ್.ರಮೇಶ | ಪ್ರಥಮ ದರ್ಜೆ ಸಹಾಯಕರು | 9449458066 |
19 |
ಜಿ.ಪಿ.ರೂಪ | ದ್ವಿತೀಯ ದರ್ಜೆ ಸಹಾಯಕರು | 7090157194 |
20 |
ಟಿ.ಮೀನಾಕುಮಾರಿ | ಬೆರಳಚ್ಚುಗಾರರು | 8147318088 |
21 |
ಪ್ರಕಾಶ | ವಾಹನ ಚಾಲಕ | 9901059111 |
22 |
ಹೆಚ್.ಟಿ.ಲೀಲಮ್ಮ | ಗ್ರೂಪ್ ಡಿ | 9591464991 |
23 |
ಎನ್.ಶಿವಕುಮಾರ | ಗ್ರೂಪ್ ಡಿ | |
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಚಿಕ್ಕನಾಯಕನಹಳ್ಳಿ | |||
1 |
ಹೊನ್ನದಾಸೇಗೌಡ ಹೆಚ್. | ಸಹಾಯಕ ಕೃಷಿ ನಿರ್ದೇಶಕರು | 8277932855 |
2 |
ಶಶಿಕುಮಾರ | ಕೃಷಿ ಅಧಿಕಾರಿ | 8277932856 |
3 |
ಸಿ.ಎನ್.ಸೋಮಶೇಖರಯ್ಯ | ಕೃಷಿ ಅಧಿಕಾರಿ | 8277932857 |
4 |
ಕೆ.ಬಿ.ಉಮಾಶಂಕರ್ | ಕೃಷಿ ಅಧಿಕಾರಿ | 8277932858 |
5 |
ಹೆಚ್.ಆರ್.ನಾಗರಾಜ್ | ಸಹಾಯಕ ಕೃಷಿ ಅಧಿಕಾರಿ | 8277932859 |
6 |
ಮಹಮದ್ ಹನೀಫ್ | ಸಹಾಯಕ ಕೃಷಿ ಅಧಿಕಾರಿ | 8277932860 |
7 |
ಡಿ.ನಿಂಗಯ್ಯ | ಸಹಾಯಕ ಕೃಷಿ ಅಧಿಕಾರಿ | 8277932861 |
8 |
ಮಲ್ಲಿಕಾರ್ಜುನ ಎಂ.ಇ. | ಸಹಾಯಕ ಕೃಷಿ ಅಧಿಕಾರಿ | 8277932862 |
9 |
ಸೋಮಶೇಖರಯ್ಯ | ಸಹಾಯಕ ಕೃಷಿ ಅಧಿಕಾರಿ | 8277932863 |
10 |
ಎಂ.ಆರ್.ಮೋಹನ್ ಕುಮಾರ್ | ಸಹಾಯಕ ಕೃಷಿ ಅಧಿಕಾರಿ | 8277932864 |
11 |
ಕರಿಬಸವಯ್ಯ ಹೆಚ್.ಬಿ. | ಸಹಾಯಕ ಕೃಷಿ ಅಧಿಕಾರಿ | 8277932865 |
12 |
ನೂರುಲ್ಲಾ | ಸಹಾಯಕ ಕೃಷಿ ಅಧಿಕಾರಿ | 8277932866 |
13 |
ಕೆ.ಟಿ.ತಿಪ್ಪೇಸ್ವಾಮಿ | ಸಹಾಯಕ ಕೃಷಿ ಅಧಿಕಾರಿ | 8277932867 |
14 |
ಎಸ್.ಆರ್.ರಂಗನಾಥ್ | ಸಹಾಯಕ ಕೃಷಿ ಅಧಿಕಾರಿ | 8277932868 |
15 |
ಎಸ್.ಎನ್.ಬಸವರಾಜು | ಸಹಾಯಕ ಕೃಷಿ ಅಧಿಕಾರಿ | 8277932847 |
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ತಿಪಟೂರು | |||
1 |
ಬಿ.ಜೆ.ಜಯಪ್ಪ | ಸಹಾಯಕ ಕೃಷಿ ನಿರ್ದೇಶಕರು | 8277932812 |
2 | ಸುಧಾಕರ್ ಎಸ್. | ಕೃಷಿ ಅಧಿಕಾರಿ | 8277932813 |
3 | ಚನ್ನಕೇಶವಮೂರ್ತಿ | ಕೃಷಿ ಅಧಿಕಾರಿ | 8277932825 |
4 | ಕೆ.ಎಂ.ರಾಜಣ್ಣ | ಕೃಷಿ ಅಧಿಕಾರಿ | 8277932815 |
5 | ಸವಿತ ಎಂ.ಜಿ. | ಕೃಷಿ ಅಧಿಕಾರಿ | 8277932821 |
6 | ಜೆ.ಕಿರಣ್ | ಕೃಷಿ ಅಧಿಕಾರಿ | 8277932818 |
7 | ವಿ.ಎನ್.ಶಿವಸ್ವಾಮಿ | ಸಹಾಯಕ ಕೃಷಿ ಅಧಿಕಾರಿ | 8277932826 |
8 | ಷಣ್ಮುಖಶೆಟ್ಟಿ | ಸಹಾಯಕ ಕೃಷಿ ಅಧಿಕಾರಿ | 8277932827 |
9 | ಟಿ.ಎಸ್.ವಿನುತ | ಸಹಾಯಕ ಕೃಷಿ ಅಧಿಕಾರಿ | 8277932822 |
10 | ಆರ್.ರೂಪಶ್ರೀ | ಸಹಾಯಕ ಕೃಷಿ ಅಧಿಕಾರಿ | 8277932823 |
11 | ಆರ್.ಎಸ್.ಈಶ್ವರಯ್ಯ | ಸಹಾಯಕ ಕೃಷಿ ಅಧಿಕಾರಿ | 8277932824 |
12 | ಎಂ.ಚನ್ನಬಸವಯ್ಯ | ಸಹಾಯಕ ಕೃಷಿ ಅಧಿಕಾರಿ | 8277932819 |
13 | ಲೋಹಿತ್ ಕುಮಾರ್ ಎನ್.ಸಿ. | ಸಹಾಯಕ ಕೃಷಿ ಅಧಿಕಾರಿ | 8277932820 |
14 | ಬಿ.ಜೆ.ರಮೇಶ್ | ಸಹಾಯಕ ಕೃಷಿ ಅಧಿಕಾರಿ | 8277932817 |
15 | ಹೆಚ್.ಮಾರುತಿ | ಸಹಾಯಕ ಕೃಷಿ ಅಧಿಕಾರಿ | 8277932816 |
16 | ಮಹಮ್ಮದ್ ಅನ್ವರ್ | ರೇಖಾಗಾರರು | 8277932814 |
17 | ಸವಿತ ಜಿ.ಸಿ. | ಅಧೀಕ್ಷಕರು | 8197022495 |
18 | ಸಿ.ಆರ್.ಶಾರದಮ್ಮ | ಪ್ರಥಮ ದರ್ಜೆ ಸಹಾಯಕ | 9535360492 |
19 | ಎಸ್.ಸಿ.ಲೀಲಾವತಿ | ದ್ವಿತೀಯ ದರ್ಜೆ ಸಹಾಯಕ | 9900224326 |
ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಚಿಕ್ಕನಹಳ್ಳಿ | |||
1 | ಭಾಗ್ಯಮ್ಮ | ಸಹಾಯಕ ಕೃಷಿ ನಿರ್ದೇಶಕರು | 8277932958 |
2 | ಬಿ.ಎಂ.ನಳಿನಿ | ಸಹಾಯಕ ಕೃಷಿ ನಿರ್ದೇಶಕರು | 8277932959 |
3 | ಎನ್.ಸುಮ | ಕೃಷಿ ಅಧಿಕಾರಿ | 8277932960 |
4 | ಹಬೀಬಾ ತಬ್ಸಮ್ | ಕೃಷಿ ಅಧಿಕಾರಿ | 8277932961 |
5 | ಡಿ.ನಂಜಯ್ಯ | ಕೃಷಿ ಅಧಿಕಾರಿ | 8277932962 |
6 | ಶ್ರೀನಿವಾಸ್ | ಅಧೀಕ್ಷಕರು | 9844228151 |
7 | ಜೆ.ಅರೀಟಾ ಗ್ರೇಸ್ | ಪ್ರಥಮ ದರ್ಜೆ ಸಹಾಯಕರು | 9738580765 |
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಪಾವಗಡ | |||
1 | ಪುಟ್ಟರಂಗಪ್ಪ | ಸಹಾಯಕ ಕೃಷಿ ನಿರ್ದೇಶಕರು | 8277932908 |
2 | ವೈ.ವಿ.ಪ್ರವೀಣ | ಕೃಷಿ ಅಧಿಕಾರಿ | 8277932909 |
3 | ಬಿ.ಯಶೋದಮ್ಮ | ಕೃಷಿ ಅಧಿಕಾರಿ | 9591987436 |
4 | ಕೆ.ಚಂದನ | ದ್ವಿತೀಯ ದರ್ಜೆ ಸಹಾಯಕ | 9900525856 |
5 | ಆರ್.ಎನ್.ಮೋಹನ್ | ಸಹಾಯಕ ಕೃಷಿ ಅಧಿಕಾರಿ | 8277932910 |
6 | ಬಿ.ಮಲ್ಲಿಜಕಾರ್ಜುನಪ್ಪ | ಸಹಾಯಕ ಕೃಷಿ ಅಧಿಕಾರಿ | |
7 | ಎಂ.ಸಣ್ಣರಂಗಯ್ಯ | ಸಹಾಯಕ ಕೃಷಿ ಅಧಿಕಾರಿ | 8277932912 |
8 | ಆರ್.ರಾಮಾಂಜಿನಪ್ಪ | ಸಹಾಯಕ ಕೃಷಿ ಅಧಿಕಾರಿ | 8277932913 |
9 | ಪಿ.ಎನ್.ಜಗನ್ನಾಥ | ಸಹಾಯಕ ಕೃಷಿ ಅಧಿಕಾರಿ | 8277932843 |
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು |
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in |
||